
ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1
ಜಲಕೃಷಿಯ ಸರಳತೆ, ಸಮೃದ್ಧತೆ, ಸದುಪಯೋಗದ ಬಗ್ಗೆ ಅರಿವಾದಂತೆ ಇದು ಬರೀ ಪ್ರಾಯೋಗಿಕ ಕೃಷಿಯಷ್ಟೇ ಅಲ್ಲ. ಪ್ರಯೋಜನಕಾರಿ ಕೂಡ ಹೌದು ಎನಿಸಿತು.

Retd. Lt, Col. Vishwa Prakash

ಜಲಕೃಷಿಯನ್ನು ನಮ್ಮ ನಾಡಿಗೆ ಪರಿಚಯಿಸಿದ ಕೀರ್ತಿ ರಿಟೈಡ್ ಲೆ.ಕ ಸಿವಿ ಪ್ರಕಾಶ್ ಅವರಿಗೆ ಸಲ್ಲಬೇಕು. ಬನ್ನಿ ಈ ಕುತೂಹಲಕಾರಿ ಕೈತೋಟದ ಬಗ್ಗೆ ಅವರೊಡನೆ ಮಾತಾಡೋಣ.
Read more at: http://kannada.oneindia.com/literature/my-karnataka/2009/0907-hydroponics-soil-less-agriculturist-prakash.html
*****
ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-2

ಜಲಕೃಷಿ ಅನ್ನೋದೇನೋ ಸರಿ. ಆದ್ರೆ ನೀರು ದಿನೇ ದಿನೇ ದುರ್ಲಭ ಆಗುತ್ತಿರುವಾಗ ಇಲ್ಲಿ ನೀರಿನ ಬಳಕೆ ಹೇಗೆ. ಪುನರ್ ಬಳಕೆ ಅಂದ್ರೂ ಯಾವ ಥರಾ ಬಳಸಿದ ನೀರನ್ನು ಸಂಸ್ಕರಿಸಿತ್ತೀರಾ ? ಆರ್ಥಿಕವಾಗಿ ನೀರಿನ ಬಳಕೆಯ ಪಾತ್ರವೇನು?